ಸೆ.23-28: ವಿದ್ಯಾಕುಟೀರದಲ್ಲಿ ಯೋಗ ಶಿಬಿರ

0

ಕಬಕ: ಮಿತ್ತೂರು ಸಂಪ್ರತಿಷ್ಠಾನದ ವತಿಯಿಂದ, ವಿದ್ಯಾಕುಟೀರದಲ್ಲಿ, ಸೆ.23ರ ಬೆಳಿಗ್ಗೆ ಆರಂಭಗೊಂಡ ಯೋಗ ಶಿಬಿರವನ್ನು, ಯೋಗಾಚಾರ್ಯ ಶ್ರೀ ಪ್ರಕಾಶಾನಂದ ಗುರೂಜಿ, ಋಷೀಕೇಶ ಇವರು ಉದ್ಘಾಟಿಸಿದರು. ಸೆ.28ರವರೆಗೆ ನಡೆಯುವ ಈ ಶಿಬಿರದಲ್ಲಿ ದಿನದ ಬೆಳಿಗ್ಗೆ ಮತ್ತು ಸಾಯಂಕಾಲ ಯೋಗಶಿಬಿರ ಉಚಿತವಾಗಿ ಯೋಗಾಚಾರ್ಯರ ಮಾರ್ಗದರ್ಶನದಲ್ಲಿ ನಡೆಯಲಿದೆ. ಆಸಕ್ತ ಮಹನೀಯರು ಹಾಗೂ ಮಹಿಳೆಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಪ್ರತಿಷ್ಠಾನದ ಅಧ್ಯಕ್ಷರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here