ನಾಳೆ ಕಬಕದಲ್ಲಿ “ಮಾರ್ನೆಮಿ ನಾಟಕ” ಲೋಕಾರ್ಪಣೆ

0

ಪುತ್ತೂರು: ಬದ್ಕೆರೆ ಕಲ್ಪಿ ಖ್ಯಾತಿಯ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯಿಸುವ ರಂಗಮಾಣಿಕ್ಯ ಸುಬ್ಬು ಸಂಟ್ಯಾರ್ ವಿರಚಿತ ನಾಗೇಶ್ ಬಲ್ನಾಡ್ ನಿರ್ದೇಶನದ ಈ ವರ್ಷದ ನೂತನ ಕಲಾಕಾಣಿಕೆ ಮಾರ್ನೆಮಿ ತುಳು ಹಾಸ್ಯ ನಾಟಕದ ಲೋಕಾರ್ಪಣೆಯು ಸೆ.29(ನಾಳೆ) ಕಬಕ ಮಹಾದೇವಿ ಭಜನಾ ಮಂದಿರದಲ್ಲಿ ನಡೆಯಲಿದೆ.

ಖ್ಯಾತ ರಂಗಕಲಾವಿದ ರಂಗ್ ದ ರಾಜೆ ಸುಂದರ್ ರೈ ಮಂದಾರ ನಾಟಕ ಲೋಕಾರ್ಪಣೆ ಮಾಡಲಿದ್ದು ಅತಿಥಿಗಳಾಗಿ ರಂಗಚಾಣಾಕ್ಯ ರಾಘವೇಂದ್ರ ಕಾರಂತ್, ಕೇಶವ ಮಚ್ಚಿಮಲೆ,ನಾಗೇಶ್ ಬಲ್ನಾಡ್, ಮುಂತಾದ ಅತಿಥಿಗಳು ಭಾಗವಹಿಸಲಿದ್ದಾರೆ. ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here