ದ.ಕ. ಮರಾಟಿ ಸಂರಕ್ಷಣಾ ಸಮಿತಿ, ಹಿ.ಪ್ರಾ. ಶಾಲೆ ಮಣಿಕರ ಸಹಯೋಗದಲ್ಲಿ ಸ್ವಚ್ಚತೆ ಮತ್ತು ಪುಸ್ತಕ ವಿತರಣೆ

0

ಪುತ್ತೂರು:ದ.ಕ. ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಣಿಕರ ಸಹಯೋಗದಲ್ಲಿ ಸ್ವಚ್ಚತೆ ಮತ್ತು ಪುಸ್ತಕ ವಿತರಣೆ
ಸೆ. 28ರಂದು ನಡೆಯಿತು.


ದ.ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ರಿ.ಮಂಗಳೂರು ಇದರ ಅದ್ಯಕ್ಷ ಅಶೋಕ್ ನಾಯ್ಕ ಮತ್ತು ಸರ್ವ ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here