ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರದಿಂದ ಸ್ವಚ್ಚತಾ ಕಾರ್ಯಕ್ರಮ

0

ಪುತ್ತೂರು: ನರೇದ್ರ ಮೋದಿಯವರ ಜನ್ಮದಿನದ ಕಾರ್ಯಕ್ರಮದ ಭಾಗವಾಗಿ ನಡೆದ ಸೇವಾ ಹೀ ಸಪ್ತಾಹ ಕಾರ್ಯಕ್ರಮದ ಭಾಗವಾಗಿ ಗಾಂಧಿ ಜಯಂತಿ ದಿನದಂದು ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಬೂತ್ 186 ರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಇದ್ಪಾಡಿ ಶಿರಾಡಿ ಗ್ರಾಮ ದೈವಸ್ಥಾನದ ವಠಾರವನ್ನು ಸ್ವಚ್ಛ ಮಾಡುವುದರ ಮೂಲಕ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಸುಧಾಕರ್ ರೈ ಮುಂಡಾಲ, ಬೂತ್ ಅಧ್ಯಕ್ಷರಾದ ನೇಮಿರಾಜ್ ರೈ ಕುರಿಕ್ಕಾರ ,ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರತನ್ ರೈ ಕುಂಬ್ರ, ಶಕ್ತಿ ಕೇಂದ್ರ ಅಧ್ಯಕ್ಷರಾದ ಶರತ್ ಗೌಡ ಗುತ್ತು ,ಬೂತ್ ಕಾರ್ಯದರ್ಶಿ ರಕ್ಷಿತ್ ಗೌಡ ಇದ್ಯಪ್ಪೆ, ಕೆದಂಬಾಡಿ ಸೇವಾಸಹಕಾರಿ ಸಂಘದ ನಿರ್ದೇಶಕರಾದ ಸೀತಾರಾಮ ಗೌಡ ಇದ್ಯಪ್ಪೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ನಾರಾಯಣ ಪೂಜಾರಿ ಕುರಿಕ್ಕಾರ, ಪ್ರಭಾಕರ್ ರೈ ಮುಂಡಾಲ, ನೇಮಣ್ಣ ಗೌಡ, ಚಂದ್ರ ಐ ಇದ್ಪಾಡಿ, ರವೀಂದ್ರನಾಥ್ ರೈ ಕುಯ್ಯಾರು, ಪಂಚಾಯತ್ ಸದಸ್ಯರಾದ ಕೃಷ್ಣಕುಮಾರ್ ಗೌಡ ಇದ್ಯಪ್ಪೆ , ಮನ್ ಕೀ ಬಾತ್ ಸಂಯೋಜಕರಾದ ಸ್ವಸ್ತಿಕ್ ರಾಜ್ ರೈ ಕುಯ್ಯಾರು, ನೂತನ್ ಇದ್ಯಪ್ಪೆ, ಯುವಮೋರ್ಚಾ ತಾಲೂಕು ಕಾರ್ಯದರ್ಶಿ ಸುದರ್ಶನ್ ರೈ ಪಾಣೆಕ್ಕಳ, ನೇಮಣ್ಣ ಗೌಡ ಪಟ್ಲಮೂಲೆ, ಪುನೀತ್ ಕೆ ಎಲ್, ಅನಿಲ್ ತ್ಯಾಗರಾಜೆ ,ಉದಯಗೌಡ ಇದ್ಯಪ್ಪೆ, ಸಂತೋಷ್ ರೈ ಇದ್ಪಾಡಿ, ಸನ್ಮಿತ್ ರೈ ಇದ್ಪಾಡಿ, ಮೋಕ್ಷಿತ್ ಇದ್ಯಪ್ಪೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here