ಕೃಷ್ಣನಗರದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಪುತ್ತೂರು: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಗರಸಭಾ ಅಧ್ಯಕ್ಷೆ ಲೀಲಾವತಿಯವರ ಉಪಸ್ಥಿತಿಯಲ್ಲಿ ಕೃಷ್ಣನಗರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ರವಿ ಆಚಾರ್ಯ, ಪ್ರಶಾಂತ್ ಕೃಷ್ಣನಗರ, ಕುಸುಮಾವತಿ,ಶ್ರೀನಿವಾಸ ಕೃಷ್ಣನಗರ,ಪರಶುರಾಮ ಕೃಷ್ಣನಗರ, ಲಲಿತಾ ನಾಯಕ್, ಮಧುಸೂದನ ಆಚಾರ್ಯ, ಪ್ರಕಾಶ್ K R, ಪುಷ್ಪರಾಜ್, ಗಣೇಶ್ ಆಚಾರ್ಯ, ರಿಶಾನಿ,ಕೃಷ್ಣನಗರ ಶಾಲೆ ಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಹಾಗೂ ಶಾಲಾ ಮಕ್ಕಳು ,ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here