ಶುಭವಿವಾಹ : ಭರತ್ರಾಜ್ – ಗಗನಶ್ರೀ November 28, 2025 0 FacebookTwitterWhatsApp ಪುತ್ತೂರು: ಮಂಚಿ ಸುಳ್ಯ ಕೃಷ್ಣಪ್ಪ ಆಚಾರ್ಯರ ಪುತ್ರ ಭರತ್ರಾಜ್ ಮತ್ತು ಗುಡ್ಡೆಮನೆ ಶಂಕರ ಆಚಾರ್ಯರ ಪುತ್ರಿ ಗಗನಶ್ರೀಯವರ ವಿವಾಹ ನ.27ರಂದು ಪುತ್ತೂರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಮಹಾಮ್ಮಾಯಿ ಸೇವಾ ಸದನದಲ್ಲಿ ನಡೆಯಿತು.