ಎಲಿಕಾ ಶ್ರೀ ಕ್ಷೇತ್ರ ಕಾರಣಿಕ ಶ್ರೀ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಅದ್ದೂರಿಯ ಮಾಣಚ್ಚಿಲ್ ಸೇವೆ

0

ಪುತ್ತೂರು: ಶ್ರೀ ಕ್ಷೇತ್ರ ಕಾರಣಿಕ ಶ್ರೀ ಸತ್ಯ ದೇವತೆ ಪಾಷಾಣಮೂರ್ತಿ ದೈವಸ್ಥಾನ ಎಲಿಕಾದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅ.6ರಂದು ವಿಶೇಷ ಸೇವೆ ನಡೆಯಿತು.

ಬೆಳಿಗ್ಗೆ ಶ್ರೀ ದೈವಗಳಿಗೆ ನವಕಲಶ, ತಂಬಿಲ ಸೇವೆ ಬಳಿಕ ಶ್ರೀ ಪಾಷಾಣಮೂರ್ತಿ ಸತ್ಯದೇವತೆ ಕಲ್ಲುರ್ಟಿ ದೈವಕ್ಕೆ ಅದ್ದೂರಿಯ ಮಾನೆಚ್ಚಿಲ್ ಸೇವೆ ನಡೆಯಿತು.

ಶ್ರೀ ಕ್ಷೇತ್ರದಲ್ಲಿ ಅಗೇಲು ಸೇವೆಯು ಪ್ರತೀ ತಿಂಗಳ ಸಂಕ್ರಮಣದಂದು ಜರಗಲಿರುವುದು ಹಾಗೂ ಅ.20ಕ್ಕೆ ಮಾನೆಚ್ಚಿಲ್ ಸೇವೆ ಜರಗಲಿರುವುದು ಎಂದು ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್ ತಿಳಿಸಿ ಭಕ್ತಾದಿಗಳ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here