ಪುತ್ತೂರು ಯಕ್ಷಸಾರಥಿ ಯಕ್ಷ ಕಲಾಬಳಗದಿಂದ ಯಕ್ಷಗಾನ ಬಯಲಾಟ

0

ಬಡಗನ್ನೂರು: ಮಠಂತಬೆಟ್ಟು ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿಯ ಮಹೋತ್ಸವ  ಸಂದರ್ಭದಲ್ಲಿ ‘ಯಕ್ಷಸಾರಥಿ ಯಕ್ಷ ಕಲಾಬಳಗ ‘ ಪುತ್ತೂರು ಇವರಿಂದ  ಚಂದ್ರಶೇಖರ ಸುಳ್ಯಪದವು ನಿರ್ದೇಶನದಲ್ಲಿ “ರಾಮ ಶ್ರೀರಾಮ ಎಂಬ ಯಕ್ಷಗಾನ ಬಯಲಾಟ ನಡೆಯಿತು. 

LEAVE A REPLY

Please enter your comment!
Please enter your name here