ಕಬಕ,ವಿಟ್ಲ‌ ಮುಡ್ನೂರಿನಲ್ಲಿ‌ ಅಶೋಕ ಜನಮನ ಸಭೆ

0

ಪುತ್ತೂರು: ನ.2ರಂದು ದೀಪಾವಳಿ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಪ್ರಚಾರ ಸಭೆಯು ಕಬಕ ದಿನೇಶ್ ಸಪಲ್ಯ ಶೇವಿರೆ ಅವರ ನಿವಾಸದಲ್ಲಿ‌ ಮತ್ತು ವಿಟ್ಲ ಮುಡ್ನೂರು ಸಭೆಯು ವಸಂತ ಪೂಜಾರಿಯವರ ನಿವಾಸದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ‌ ಮುರಳೀಧರ್ ರೈ ಮಟಂತಬೆಟ್ಟು, ರಾಮಣ್ಣ ಪಿಲಿಂಜ, ದಾಮೋದರ್ ಮುರ, ಜಾನಕಿ ಮುರ, ರಶೀದ್ ಮುರ, ಸಂತೋಷ್ ಮುರ, ಶಾಬಾ ಕಬಕ, ಪ್ರಶಾಂತ್ ಸಫಲ್ಯ, ಶರ್ಮಭಟ್ ಸೇವಿರೆ, ಹಸೈನಾರ್ ಬನಾರಿ, ಖಾದರ್ ಪೋಳ್ಯ, ಪದ್ಮಾವತಿ ಪಲ್ಲತ್ತಾರು, ಅಜೇಯ ಕಲ್ಲೆಗ, ಎಲ್ಯಣ್ಣ ಪೂಜಾರಿ, ಮೋಹನ್ ಗುರ್ಜಿನಡ್ಕ, ವಿಶ್ವನಾಥ ಪೂಜಾರಿ, ರವೀಂದ್ರ ಶೆಟ್ಟಿ,‌ ಸುಶಾಂತ್ ಶೆಟ್ಟಿ, ಸುಮಿತ್ ಶೆಟ್ಟಿ, ಲೋಹಿತ್ ಫೂಜಾರಿ, ಸಂತೋಷ್‌ ಮಾರ್ಟಿಸ್, ನವೀನ್ ಗೌಡ ಓಟೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here