ಶಂಕರ ಕಬ್ಬಿನ ಹಾಲಿನ ಅಂಗಡಿ ಮಾಲಕ ಕೊರಗಪ್ಪ ನಾಯ್ಕ ನಿಧನ October 23, 2024 0 FacebookTwitterWhatsApp ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರೋಟರಿಪುರ ನಿವಾಸಿ ,ಪುತ್ತೂರಿನ ಶಂಕರ ಕಬ್ಬಿನ ಜ್ಯೂಸ್ ಅಂಗಡಿ ಮಾಲಕ ಕೊರಗಪ್ಪ ನಾಯ್ಕ ಯಾನೆ ಕುಟ್ಟಿ (79.ವ) ಅವರು ಅ.17 ರಂದು ನಿಧನರಾದರು. ಮೃತರು ಪತ್ನಿ ರಾಧಾ, ಪುತ್ರಿ ಹೇಮಲತಾ, ಅಳಿಯ ಶ್ರೀಧರ ನಾಯ್ಕ ಮತ್ತು ಮೊಮ್ಮಕ್ಕಳನ್ನು, ಬಂಧುಗಳನ್ನು ಅಗಲಿದ್ದಾರೆ. RELATED ARTICLESMORE FROM AUTHOR ಸವಣೂರು: ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಆಶಾ ಬೆಳ್ಳಾರೆಯವರಿಗೆ ಸನ್ಮಾನ ಪುತ್ತೂರು: ವಿಶ್ವ ಹಿಂದೂ ಪರಿಷದ್ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಫಿಲೋಮಿನಾ ಪ.ಪೂ ಕಾಲೇಜಿಗೆ ರಾಷ್ಟ್ರ ಮಟ್ಟದ ‘ವೈಬ್ರಾನ್ಜ – 2024’ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ