ಪುತ್ತೂರು ಸುದ್ದಿ ಅರಿವು ಕೃಷಿ ಕೇಂದ್ರದಿಂದ (ಝೂಮ್) ಆನ್ಲೈನ್ನಲ್ಲಿ ಕಮರ್ಷಿಯಲ್ ಕೃಷಿ ತೆಂಗು, ಅಡಿಕೆ, ಒಳ್ಳೆಮೆಣಸು, ಗೇರು, ಕೊಕ್ಕೋ ಕೃಷಿಗಳ, ಕಸಿ ಕಟ್ಟುವ ಬಗ್ಗೆ ಉಚಿತ ಮಾಹಿತಿ (ಕನ್ಸಲ್ಟೇಷನ್) ಕಾರ್ಯಗಾರ
ಪುತ್ತೂರು ಬೈಪಾಸ್ ದರ್ಶನ ಕಲಾಮಂದಿರದಲ್ಲಿ ಸಂಜೆ ೫.೩೦ರಿಂದ ಬಹುವಚನಂ ಪುತ್ತೂರು, ದಿ. ಜಿ. ಎಲ್. ಆಚಾರ್ಯ ಜನ್ಮಶತಾಬ್ದಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು, ಸ್ವಾಮಿ ಕಲಾಮಂದಿರದ ವತಿಯಿಂದ ಪ್ರವಚನಕಾರರು ವೀಣಾ ಬನ್ನಂಜೆಯವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ
ಸುಬ್ರಹ್ಮಣ್ಯದಲ್ಲಿ ಅನುಗ್ರಹ ಎಜುಕೇಶನ್ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ದಿ| ಕುಮಾರ ನಾಯರ್ರವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ, ಅಭಿನಂದನಾ ಸಮಾರಂಭ
ಉತ್ತರಕ್ರಿಯೆ
ನಾಯ್ತೊಟ್ಟು ಸ್ವಗೃಹದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ದಿ. ಜತ್ತಪ್ಪ ಗೌಡರ ಪತ್ನಿ ಗಂಗಮ್ಮರವರ ಉತ್ತರಕ್ರಿಯೆ