ಇಚ್ಲಂಪಾಡಿ ಬೀಡು ಉಳ್ಳಾಕುಲು ದೈವದ ಪರಿಚಾರಕ ರಾಮಣ್ಣ ಕುಂಬಾರ ನಿಧನ June 8, 2025 0 FacebookTwitterWhatsApp ನೆಲ್ಯಾಡಿ: ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ನಿವಾಸಿ, ಇಚ್ಲಂಪಾಡಿ ಬೀಡು ಉಳ್ಳಾಕುಲು ಮತ್ತು ಇತರೇ ದೈವದ ಪರಿಚಾರಕ ರಾಮಣ್ಣ ಕುಂಬಾರ(76ವ.)ರವರು ಜೂ.7ರಂದು ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಜಾನಕಿ, ಪುತ್ರಿಯರಾದ ನಳಿನಿ, ಲಲಿತ, ಪುತ್ರ ರಾಧಾಕೃಷ್ಣ ಅವರನ್ನು ಅಗಲಿದ್ದಾರೆ.