ಪುತ್ತೂರು: ದರ್ಬೆತ್ತಡ್ಕ ನಿವಾಸಿ ಮಾಧವ ಅವರ ಪತ್ನಿ ವೇದಾವತಿ(54.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.18ರಂದು ನಿಧನರಾದರು.
ಮೃತರು ಪತಿ, ಪುತ್ರಿ ಸಮೀಕ್ಷಾ, ಪುತ್ರ ಪುರುಷೋತ್ತಮ ಅವರನ್ನು ಅಗಲಿದ್ದಾರೆ.
ಮೃತರ ಮನೆಗೆ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಅರಿಯಡ್ಕ ಗ್ರಾ.ಪಂ ಮಾಜಿ ಅಧ್ಯಕ್ಷ ಶಿವರಾಮ ಮಣಿಯಾನಿ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.
