ಪುತ್ತೂರು: ಪುತ್ತೂರು ಕೋ ಓಪರೇಟಿವ ಟೌನ್ ಬ್ಯಾಂಕ್ನ ಹಿರಿಯ ಅಧಿಕಾರಿಯಾಗಿರುವ ಜ್ಯೋತಿ ಎನ್.ಎಸ್ ಅವರು ವಿಟ್ಲ ಶಾಖೆಯ ನೂತನ ಶಾಖಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ನಲ್ಲಿ ಕಳೆದ ಹಲವು ವರ್ಷಗಳಿಂದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರು ವಿಟ್ಲ ಶಾಖೆಗೆ ವರ್ಗಾವಣೆಗೊಂಡು ಜೂ. 20ರಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರು ಪುತ್ತೂರು ಪಿಡಬ್ಲ್ಯೂಡಿ ಕ್ಲಾಸ್ 1 ಗುತ್ತಿಗೆದಾರ ರಾಕೇಶ್ ಕುಮಾರ್ ನಾೖಕ್ ಪರ್ಲಡ್ಕ ಅವರ ಪತ್ನಿ.
