ರಂಗ್‌ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ, ಅಭಿನಯಿಸುವ ‘ಆನ್‌ಮಗೆ’ ತುಳು ನಾಟಕಕ್ಕೆ ನಾಳೆ(ಜೂ.22) ಆರಿಕೋಡಿಯಲ್ಲಿ ಮುಹೂರ್ತ

0

ಪುತ್ತೂರು: ರಂಗಭೂಮಿ, ಸಿನಿಮಾ ಕಲಾವಿದ ಸುಂದರ್ ರೈ ಮಂದಾರ ನಿರ್ದೇಶಿಸಿ, ಅಭಿನಯಿಸಲಿರುವ ಅಮ್ಮ ಕಲಾವಿದೆರ್ ಕುಡ್ಲ ಅಭಿನಯದ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿರುವ ‘ ಆನ್‌ಮಗೆ’ ತುಳು ಹಾಸ್ಯಮಯ ನಾಟಕದ ಮುಹೂರ್ತವು ಜೂ.22ರಂದು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯಲಿದೆ. ಧರ್ಮದರ್ಶಿ ಶ್ರೀ ಹರೀಶ್‌ರವರ ಶುಭಾಶೀರ್ವಾದದೊಂದಿಗೆ ನೂತನ ನಾಟಕದ ಶುಭ ಮುಹೂರ್ತ ನೆರವೇರಸಲಿದೆ. ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ಪ್ರದರ್ಶನಗೊಳ್ಳಲಿರುವ ಈ ನಾಟಕದಲ್ಲಿ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ, ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿರಾಣಿ ಹಲವು ಮಂದಿ ಕಲಾವಿದರು ಅಭಿನಯಿಸುತ್ತಿದ್ದಾರೆ ಎಂದು ಸುಂದರ್ ರೈ ಮಂದಾರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here