ಕೆಮ್ಮಿಂಜೆ ಯುವಕ ಮೃತ್ಯು

0

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೂ.28ರಂದು ಮೃತಪಟ್ಟಿದ್ದಾರೆ.


ಕೆಮ್ಮಿಂಜೆ ಭಾಸ್ಕರ ಜೋಗಿಯವರ ಪುತ್ರ ರಕ್ಷಿತ್ ಜೋಗಿ(30ವ.) ಮೃತಪಟ್ಟವರು. ಮೃತರು ತಾಸೆ, ಡೋಲು‌ ಬಾರಿಸುವ ಮೂಲಕ ಪರಿಚಿತರಾಗಿದ್ದರು.

LEAVE A REPLY

Please enter your comment!
Please enter your name here