ಪುತ್ತೂರು: ವಿನುತ ಇಲೆಕ್ಟ್ರಿಕಲ್ಸ್ನ ಪರವಾನಿಗೆ ಹೊಂದಿದ್ದು ಪುತ್ತೂರು ಪ್ರಧಾನ ಅಂಚೆಕಚೇರಿಯ ಬಳಿ ಕೀರ್ತನ್ ಇಲೆಕ್ಟ್ರಿಕಲ್ಸ್ನ ಸಹಮಾಲಕರಾಗಿದ್ದ ಉರ್ಲಾಂಡಿ ನಿವಾಸಿ ಬಾಲಕೃಷ್ಣ ಗೌಡ(67ವ)ರವರು ಜೂ.28ರಂದು ನಿಧನರಾದರು.
ಬಾಲಕೃಷ್ಣ ಗೌಡ ಮತ್ತು ಅವರ ಸಹೋದರ ರಮೇಶ್ ಗೌಡ ಅವರು ಜೊತೆಯಾಗಿ ಕೀರ್ತನ್ ಇಲೆಕ್ಟ್ರಿಕಲ್ಸ್ ಉದ್ಯಮ ನಡೆಸುತ್ತಿದ್ದರು. ಅನಾರೋಗ್ಯದಿಂದಾಗಿ ಬಾಲಕೃಷ್ಣ ಗೌಡ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಬಾಲಕ್ಕ, ಪುತ್ರ ವಿನುತ್, ಪುತ್ರಿಯರಾದ ರಶ್ಮಿ, ತನ್ವಿ ಮತ್ತು ಸೊಸೆ ಮೈನಾ ವಿನುತ್ ಅವರನ್ನು ಅಗಲಿದ್ದಾರೆ.
