ಪುತ್ತೂರು: ಕರ್ನಾಟಕ ರಾಜ್ಯ ಡಾ। ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಆರಾಧ್ಯ ಪಿ ಇವರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪುತ್ತೂರಿನ ಶ್ರೀ ಶಾರದಾ ಕಲಾ ಕೇಂದ್ರದ ಗುರುಗಳಾದ ವಿದ್ವಾನ್ ಶ್ರೀ. ಶ್ರೀ ಶಾರದಾ ಕಲಾ ಕೇಂದ್ರದ ಗುರುಗಳಾದ ವಿದ್ವಾನ್ ಶ್ರೀ. ಸುದರ್ಶನ್ M.L ಭಟ್ ಿವರ ಶಿಷ್ಯೆಯಾಗಿದ್ದಾರೆ. . ಬುಶ್ರಾ ಆಂಗ್ಲ ಮಾದ್ಯಮ ಶಾಲೆ ಕಾವು ఇల్లి 7ನೇ ತರಗತಿಯ ವಿದ್ಯಾರ್ಥಿಯಾಗಿರುವ ಈಕೆ ರವಿರಾಜ್ ಬೋರ್ಕರ್ ಹಾಗೂ ಹೇಮಮಾಲಿನಿ ದಂಪತಿಗಳ ಪುತ್ರಿ.