ಹಿರೇಬಂಡಾಡಿ: ಅಡ್ಯಾಲ್ ಕೆರೆ ಬಳಿ ತ್ಯಾಜ್ಯ ಎಸೆದವರಿಂದಲೇ ಗ್ರಾ.ಪಂ.ನಿಂದ ವಿಲೇವಾರಿ

0

ಹಿರೇಬಂಡಾಡಿ: ಉಪ್ಪಿನಂಗಡಿಯ ವಸತಿ ಗೃಹವೊಂದರ ಬಾಡಿಗೆದಾರರು ಹಿರೇಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯಾಲ್ ಕೆರೆ ಬಳಿ ತ್ಯಾಜ್ಯವನ್ನು ಎಸೆದಿದ್ದು, ಇದರ ಬಗ್ಗೆ ಮಾಹಿತಿ ಪಡೆದ ಗ್ರಾಮ ಪಂಚಾಯತ್ ಕಾರ್ಯಾಚರಣೆ ನಡೆಸಿ ಸದ್ರಿ ವಸತಿ ಗೃಹದ ಬಾಡಿಗೆದಾರರಿಂದ ಲೇ ತ್ಯಾಜ್ಯವನ್ನು ವಿಲೇವಾರಿ ಮಾಡಿರುವುದಾಗಿ ವರದಿಯಾಗಿದೆ.


LEAVE A REPLY

Please enter your comment!
Please enter your name here