ಶುಭವಿವಾಹ : ಶ್ರೀಕಾಂತ್ – ಹರ್ಷಿಣಿ

0

ಬಡಗನ್ನೂರು : ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಮೈಂದನಡ್ಕ ದಿ| ವಿಶ್ವನಾಥ ಪೂಜಾರಿರವರ ಪುತ್ರ ಶ್ರೀಕಾಂತ್ ಮತ್ತು ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಬೊಳಕಿನಕೋಡಿ ಉಮೇಶ್ ಪೂಜಾರಿರವರ ಪುತ್ರಿ ಹರ್ಷಿಣಿ ರವರ ಧಾರಾ ಮುಹೂರ್ತ  ನ. 3 ರಂದು  ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದು ಔತಣ ಕೂಟ ಮೈಂದನಡ್ಕ “ವರನ ಮನೆ”ಯಲ್ಲಿ  ನಡೆಯಿತು.

LEAVE A REPLY

Please enter your comment!
Please enter your name here