ಕಾಣಿಯೂರು: ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು ಇದರ ವತಿಯಿಂದ “ಪರಿಸರ ಸಂರಕ್ಷಣೆಗಾಗಿ ಮನೆಗೊಂದು ಗಿಡ” ವಿತರಣಾ ಕಾರ್ಯಕ್ರಮ ಕಾಣಿಯೂರಿನಲ್ಲಿ ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಹಾಗೂ ಪದಾಧಿಕಾರಿಗಳು, ಸದಸ್ಯರು ಭಾಗವಹಿದ್ದರು.
ಕಾಣಿಯೂರು: ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು ಇದರ ವತಿಯಿಂದ “ಪರಿಸರ ಸಂರಕ್ಷಣೆಗಾಗಿ ಮನೆಗೊಂದು ಗಿಡ” ವಿತರಣಾ ಕಾರ್ಯಕ್ರಮ ಕಾಣಿಯೂರಿನಲ್ಲಿ ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಹಾಗೂ ಪದಾಧಿಕಾರಿಗಳು, ಸದಸ್ಯರು ಭಾಗವಹಿದ್ದರು.