ಕಾಣಿಯೂರು: ಪರಿಸರ ಸಂರಕ್ಷಣೆಗಾಗಿ ಮನೆಗೊಂದು ಗಿಡ ವಿತರಣಾ ಕಾರ್ಯಕ್ರಮ

0

ಕಾಣಿಯೂರು: ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು‌ ಇದರ ವತಿಯಿಂದ “ಪರಿಸರ ಸಂರಕ್ಷಣೆಗಾಗಿ ಮನೆಗೊಂದು ಗಿಡ” ವಿತರಣಾ ಕಾರ್ಯಕ್ರಮ ಕಾಣಿಯೂರಿನಲ್ಲಿ ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಹಾಗೂ ಪದಾಧಿಕಾರಿಗಳು, ಸದಸ್ಯರು ಭಾಗವಹಿದ್ದರು.

LEAVE A REPLY

Please enter your comment!
Please enter your name here