ಕೋರ್ಟ್‌ ರಸ್ತೆಯ ಚರಂಡಿಯಲ್ಲಿ ಮಳೆ ನೀರು ಬ್ಲಾಕ್‌- ಶಾಸಕರ ಭೇಟಿ

0

ಪುತ್ತೂರು: ಮೇ.16ರಂದು ರಾತ್ರಿ ಸುರುದ ಮಳೆಗೆ ಇಲ್ಲಿನ ಕೋರ್ಟ್‌ ರಸ್ತೆಯಲ್ಲಿನ ಸತ್ಯಸಾಯಿ ಮಂದಿರದ ಬಳಿ ಚರಂಡಿಯಲ್ಲಿ ಮಳೆ ನೀರು ಬ್ಲಾಕ್‌ ಆಗಿ ಮನೆಯೊಳಗೆ ನೀರು ನುಗ್ಗಿದೆ.ಮಾಹಿತಿ ಪಡೆದ ಶಾಸಕ ಅಶೋಕ್‌ ಕುಮಾರ್‌ ರೈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.ಸತ್ಯಸಾಯಿ ಆಸ್ಪತ್ರೆಯ ಡಾ. ಸತ್ಯಸುಂದರ್‌ ಅವರ ಜೊತೆ ಮಾತನಾಡಿದ ಶಾಸಕರು ಸಮಸ್ಯೆಗಳ ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here