ಮಂಗಳೂರಿಗೆ ಮೋದಿ ಭೇಟಿ; ಕಡಬ ತಾಲೂಕಿನಿಂದ 15 ಸಾವಿರ ಮಂದಿ

0

ಕಡಬ: ಸೆ.2ರಂದು ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಲಿದ್ದು, ಕಡಬ ತಾಲೂಕಿನಿಂದ ಸುಮಾರು 15ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಭಾ.ಜ.ಪಾ. ಜಿಲ್ಲಾ ಪ್ರ,ಶಿಕ್ಷಣ ಪ್ರಕೋಷ್ಟದ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ತಿಳಿಸಿದ್ದಾರೆ.

ಈಗಾಗಲೇ ತಾಲೂಕಿನ ಪ್ರತಿ ಬೂತ್‌ಗಳಿಗೆ ಬಸ್ಸುಗಳು ಬರಲಿದ್ದು, ಒಟ್ಟು 118 ಬಸ್ಸುಗಳು ಹಾಗೂ ಖಾಸಗಿ ವಾಹನಗಳು ತಾಲೂಕಿನಿಂದ ಕಾರ್ಯಕ್ರಮಕ್ಕೆ ತೆರಳಲಿವೆ, ಈಗಾಗಲೇ ಈ ಬಗ್ಗೆ ತಯಾರಿಗಳು ನಡೆದಿವೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here