ಮರ್ದಾಳ ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

0

  • ಅಧ್ಯಕ್ಷ: ರಾಧಾಕೃಷ್ಣ ಭಟ್ ಪ್ರಧಾನ ಕಾರ್ಯದರ್ಶಿ: ಸತೀಶ್ ಪೂಜಾರಿ.ಕೆ

ಕಡಬ: ಮರ್ದಾಳ ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಗಿದ್ದು ಗೌರವಾಧ್ಯಕ್ಷರುಗಳಾಗಿ ಪ್ರಕಾಶ್ಚಂದ್ರ ರೈ ಮರ್ದಾಳ ಬೀಡು, ಶಿವಪ್ರಸಾದ್ ಕೈಕುರೆ ಅಧ್ಯಕ್ಷರಾಗಿ ರಾಧಾಕೃಷ್ಣ ಭಟ್ ಪಿಲಿಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಪೂಜಾರಿ ಕೆ. ಬಸ್ತಿ ಕೊಡೆಂಕಿರಿ ಆಯ್ಕೆಯಾಗಿದ್ದಾರೆ.

ರಾಧಾಕೃಷ್ಣ ಭಟ್
ಸತೀಶ ಕೆ

ಉಪಾಧ್ಯಕ್ಷರಾಗಿ ನಾರಾಯಣ ಶೆಟ್ಟಿ ಅತ್ಯಡ್ಕ ಪೂವಪ್ಪ ಗೌಡ ಪೂಜಾರಿ ಮನೆ, ಖಜಾಂಜಿಯಾಗಿ ಆಡಳಿತಾಧಿಕಾರಿ (ಗ್ರಾಮ ಕರಣಿಕರು, ಬಂಟ್ರ), ಜತೆಕಾರ್ಯದರ್ಶಿಯಾಗಿ ವಾಸುದೇವ ಬೈಪಾಡಿತ್ತಾಯ, ಸದಸ್ಯರಾಗಿ ಮನೋಹರ ರೈ ಅಲಿಮಾರು ಪಟ್ಟೆ, ಉಮೇಶ್ ಹೊಸಮನೆ, ಸತ್ಯನಾರಾಯಣ ಹೆಗ್ಡೆ ಪುತ್ತಿಲ, ಶ್ಯಾಮಪ್ರಸಾದ್ ಪಣಿಬೈಲು ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೇಯು ದೇವಾಲಯಕ್ಕೆ ಸಂಬಂಧಪಟ್ಟ ಭಕ್ತಾಧಿಗಳ ಸಭೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here