ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್‌ನಿಂದ ರಮಾನಾಥ ರೈಯವರಿಗೆ ಅಭಿನಂದನೆ

0

ಪುತ್ತೂರು: 71ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಮಾಜಿ ಸಚಿವ ಬಿ.ರಮಾನಾಥ ರೈಯವರನ್ನು ಇರ್ದೆ-ಬೆಟ್ಟಂಪಾಡಿ ವಲಯ ಗ್ರಾಮೀಣ ಸಮಿತಿಯಿಂದ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಅ.೨ರಂದು ಇರ್ದೆಯಲ್ಲಿ ನಡೆಯಲಿರುವ `ಗಾಂಧಿ ನಡಿಗೆಗೆ’ ಮಾಜಿ ಸಚಿವರಿಗೆ ಆಹ್ವಾನ ನೀಡಲಾಯಿತು. ಹಿರಿಯ ಕಾಂಗ್ರೆಸ್ ನಾಯಕರಾದ ಬಿ,ಆರ್ ದೇವಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ ಆಳ್ವ, ಅಲಿ ಕುಂಞ ಕೊರೆಂಗಿಲ, ಬೆಟ್ಟಂಪಾಡಿ ಗ್ರಾ.ಫಮ ಸದಸ್ಯ ನವೀನ್ ರೈ ಚೆಲ್ಯಡ್ಕ, ಸದಾಶಿವ ರೈ ಚೆಲ್ಯಡ್ಕ, ಅಬೂಬಕ್ಕರ್ ಕೊರಿಂಗಿಲ, ಐತಪ್ಪ ಪೇರಲ್ತಡ್ಕ, ಆನಂದ್ ನಾಯ್ಕ್ ಕಟೀಲ್ತಡ್ಕ, ರವಿ ಕಟೀಲ್ತಡ್ಕ, ಆನಂದ ಪೂಜಾರಿ ಕಲೆಂಜಿಲ, ಪರಮೇಶ್ವರ್ ನಾಯ್ಕ್ ದೂಮಡ್ಕ, ಕೃಷ್ಣಪ್ಪ ಗುಳ್ಳಮೂಲೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here