ಭಾರತ್ ಜೋಡೋ ಯಾತ್ರೆ: ಮೈಸೂರು ವಲಯ ಸಂಯೋಜಕಿಯಾಗಿ ಅನಿತಾ ಹೇಮನಾಥ ಶೆಟ್ಟಿ

0

ಪುತ್ತೂರು; ಭಾರತ್ ಜೋಡೋ ಯಾತ್ರೆಯ ಸೀ ಶಕ್ತಿ ಸಮಿತಿಯ ಮೈಸೂರು ವಲಯ ಸಂಯೋಜಕಿಯಾಗಿ ಜಿಪಂ ನಿಕಟಪೂರ್ವ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರನ್ನು ಕೆಪಿಸಿಸಿ ನೇಮಕ ಮಾಡಿದೆ. ದೇಶಾದ್ಯಂತ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಚರಿಸಲಿರುವ ಭಾರತ್ ಜೋಡೋ ಯಾತ್ರೆಯ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ಕೆಪಿಸಿಸಿ ರಚನೆ ಮಾಡಿದ್ದು ಅನಿತಾ ಹೇಮನಾಥ ಶೆಟ್ಟಿಯವರನ್ನು ಮೈಸೂರು ವಲಯ ಸಂಯೋಜಕಿಯಾಗಿ ನೇಮಕ ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here