ಸೆ.26: ರಾಮಕುಂಜೇಶ್ವರ ದೇವಸ್ಥಾನದಲ್ಲಿ ಖದಿರು ವಿನಿಯೋಗ

0

ಆಲಂಕಾರು: ರಾಮಕುಂಜ ಹಾಗು ಹಳೇನೆರೆಂಕಿ ಗ್ರಾಮದ ಗ್ರಾಮ ದೇವಸ್ಥಾನವಾದ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಸೆ. 26 ರಂದು ಬೆಳಿಗ್ಗೆ 7.30ರ ಪೂಜೆಯ ನಂತರ “ಖದಿರುವಿನಿಯೋಗ” ನಡೆಯಲಿದೆ.ಹಿಂದಿನ ಕಾಲದಿಂದಲೂ ಧಾನ್ಯವನ್ನು ಲಕ್ಷೀ ರೂಪಾದಲ್ಲಿ ಅರಾಧನೆ ಮಾಡುವ ಪದ್ದತಿ ಅದರಂತೆಯೇ ಕದಿರನ್ನು ದೇವಸ್ಥಾನದಲ್ಲಿ ಪೂಜೆ ಮಾಡಿ ಊರಿನ ಧಾನ್ಯ ಅಂದರೆ ಲಕ್ಷೀ ಸಮೃದ್ದಿಯಾಗಲಿ ಎನ್ನುವ ನೆಲೆಯಲ್ಲಿ ಕದಿರು ವಿನಿಯೋಗ ನಡೆಯುತ್ತಾ ಬರುತ್ತಿದೆ. ಭಕ್ತಾಧಿಗಳು ದೇವಸ್ಥಾನಕ್ಕೆ ಅಗಮಿಸಿ ಶ್ರೀ ದೇವರ ಖದಿರು ಪ್ರಸಾದ ಸ್ವೀಕರಿಸಬೇಕಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ ರಾಮಕುಂಜ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here