ಈದ್ ಮಿಲಾದ್ ಜಾಥಾದಲ್ಲಿ ಭಾಗವಹಿಸಿದವರಿಗೆ ಯಂಗ್ ಬ್ರೀಗೇಡ್ ಪುತ್ತೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್’ನಿಂದ ಸಿಹಿ ತಿಂಡಿ ವಿತರಣೆ

0

ಪುತ್ತೂರು: ಯಂಗ್ ಬ್ರೀಗೇಡ್ ಪುತ್ತೂರು, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್, ಪುತ್ತೂರು ಬ್ಲಾಕ್ ಕಾಂಗ್ರೆಸ್, ಅಲ್ಪಸಂಖ್ಯಾತ ಘಟಕ ಪುತ್ತೂರು ಇದರ ಆಶ್ರಯದಲ್ಲಿ ಈದ್ ಮಿಲಾದ್ ನ ಕಾಲ್ನಡಿಗೆ ಜಾಥಾದಲ್ಲಿ ಸಿಹಿ ತಿಂಡಿ ತಂಪು ಪಾನಿಯ ವಿತರಣೆ ಮಾಡಲಾಯಿತು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್, ಕಾಂಗ್ರೆಸ್ ಮುಖಂಡರಾದ ಶಕೂರ್ ಹಾಜಿ, ರಿಯಾಝ್ ಪರ್ಲಡ್ಕ, ಫಾರೂಕ್ ಪೆರ್ನೆ, ಉನೈಸ್ ಗಡಿಯಾರ, ಶರೀಫ್ ಬಲ್ನಾಡ್, ರಶೀದ್ ಅಮ್ಚಿನಡ್ಕ ಕೇಶವ ಪಡೀಲ್, ಶರೂನ್ ಸ್ವಿಕ್ವೆರಾ, ಯಾಕೂಬ್ ಮುಲಾರ್, ಅಶ್ರಫ್ ಮುಂಡೂರ್, ಪ್ರಶಾಂತ್ ನಗರ, ಅನಸ್ ವಿಟ್ಲ ಹಬೀಬ್ ಕಣ್ಣೂರು, ಇಬ್ರಾಹಿಂ ಬಲ್ಮಾಡ್, ಸನದ್ ಯೂಸುಫ್, ಶಕೀಲ್ ದರ್ಬೆ, ಇಸ್ಮಾಯಿಲ್ ಎಂ. ಬಿ, ಜಯಂತ್ ನಗರ, ಶಾಹುಲ್ ಹಮೀದ್ ಕ್ಲಾಸಿಕ್, ಜಾಬೀರ್ ಬಲ್ನಾಡ್,ವೆಂಕಪ್ಪ ನಗರ, ಹಮೀದ್ ಹಾಜಿ ಬಲ್ನಾಡ್, ರೋಹಿತ್ ಬಲ್ನಾಡ್, ಲತೀಫ್ ಬಲ್ನಾಡ್, ಸೀಯಾಬ್ ಕ್ಲಾಸಿಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here