ರಾಜ್ಯ ಮಟ್ಟದ ಕರಾಟೆಯಲ್ಲಿ ಪುತ್ತೂರು ಜಿಡೆಕಲ್ಲು ಕಾಲೇಜಿನ ಪವನ್ ಪುರುಷರಕಟ್ಟೆ ಸಾಧನೆ

0

ಪುತ್ತೂರು: ಕೊಡಗು ಜಿಲ್ಲೆಯ ಕುಶಾಲನಗರ ರೈತ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪುತ್ತೂರು ಪ್ರಥಮ ದರ್ಜೆ ಕಾಲೇಜು ತೃತೀಯ ಬಿ.ಎ ವಿದ್ಯಾರ್ಥಿ ಪವನ್ ಯಂ ಕಲರ್ ಬೆಲ್ಟ್ ಕುಮಿಟೆಯಲ್ಲಿ ಪ್ರಥಮ ಮತ್ತು ಕಟಾದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರು ನರಿಮೊಗರು ಗ್ರಾಮದ ಪುರುಷರಕಟ್ಟೆ ಲಿಂಗಪ್ಪ ಗೌಡ ಮತ್ತು ಪ್ರೇಮ ದಂಪತಿಯ ಪುತ್ರ . ಪವನು ಅವರು ಕರಾಟೆ ಶಿಕ್ಷಕ ಶೇಖರ್ ಮಾಡಾವು ಅವರಿಂದ ತರಬೇತಿ ಪಡೆಯುತಿದ್ದಾರೆ .

LEAVE A REPLY

Please enter your comment!
Please enter your name here