ನಿಧನ : ದಿನೇಶ್‌ ಎನ್

0

ಪುತ್ತೂರು: ತೆಂಕಿಲ ವಿವೇಕಾನಂದ ಶಾಲಾ ಬಳಿಯ ನಿವಾಸಿ ಬೊಳುವಾರು ಮಹಾವೀರ ಆಸ್ಪತ್ರೆಯ ಎದುರುಗಡೆ ಇರುವ ಲಕ್ಷ್ಮೀ ಆಟೋಮೋಬೈಲ್ಸ್‌ ನ ಮಾಲಕ ದಿನೇಶ್‌ ಎನ್‌(52ವ) ರವರು ಅ.27 ರಂದು ಹೃದಯಘಾತದಿಂದ ನಿಧನರಾದರು. ಮೃತರು ಒರ್ವ ಸಹೋದರ ಹಾಗು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here