ನಿವೃತ್ತ ಎಎಸ್‌ಐ ನಾರಾಯಣ ಭಂಡಾರಿ ನಿಧನ

0

ಪುತ್ತೂರು : ನೆಟ್ಟಣಿಗೆ ಮುಡ್ನೂರು ಗ್ರಾಮದ ಬಸಿರಡ್ಕ ನಿವಾಸಿ ನಿವೃತ್ತ ಎಎಸ್‌ಐ ಬಿ. ನಾರಾಯಣ ಭಂಡಾರಿ (75ವ.)ರವರು ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಅ.26ರಂದು ನಿಧನರಾಗಿದ್ದಾರೆ. ಇವರು ಎಎಸ್‌ಐ ಆಗಿ ಕಾರ್ಕಳ, ಕುಂದಾಪುರ, ಪುತ್ತೂರು ಹಾಗೂ ಸುಳ್ಯ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸುಶೀಲ, ಪುತ್ರರಾದ ಪ್ರಸನ್ನ(ನಿವೃತ್ತ ಯೋಧ), ಪ್ರವೀಣ್ (ನಿವೃತ್ತ ಯೋಧ), ಪ್ರದೀಪ್ ಹಾಗೂ ಪುತ್ರಿ ಪ್ರಶಾಂತಿ ಹಾಗೂ ಅಳಿಯ, ಸೊಸೆ, ಮೊಮ್ಮಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here