ಅನಂತಾಡಿ ಪಿಲ್ಚಂಡಿಗುಡ್ಡೆ ಶಿವಧಾಮ ಹಿಂದೂ ರುದ್ರಭೂಮಿ ಸಮಿತಿ ರಚನೆ

0

ವಿಟ್ಲ: ಅನಂತಾಡಿ ಪಿಲ್ಚಂಡಿಗುಡ್ಡೆ ಶಿವಧಾಮ ಹಿಂದೂ ರುದ್ರಭೂಮಿ ಸಮಿತಿ ರಚನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಉಮೇಶ ಕಂಬಳದಡ್ಡ , ಅಧ್ಯಕ್ಷರಾಗಿ ಆನಂದ.ಎನ್ ಪಿಲ್ಚಂಡಿಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ್.ಪಿ.ಆರ್.ಪಿಲ್ಚಂಡಿಗುಡ್ಡೆ , ಉಪಾಧ್ಯಕ್ಷರಾಗಿ ಚಂದ್ರಶೇಖರ ಕರ್ಕೇರ ಬೊಗ್ಗಂಡ ಹಾಗೂ ಗಂಗಮ್ಮ ದೊಡ್ಡಬೆಟ್ಟು , ಜತೆ ಕಾರ್ಯದರ್ಶಿಯಾಗಿ ರವಿ ದೊಡ್ಡಬೆಟ್ಟು, ಕೋಶಾಧಿಕಾರಿಯಾಗಿ ಸಂತೋಷ್ ಪಿಲ್ಚಂಡಿಗುಡ್ಡೆ ರವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.


ಸ್ಮಶಾನ ನಿರ್ವಾಹಕರಾಗಿ ಉಮೇಶ್ ಗೋಳಿಕಟ್ಟೆರವರನ್ನು‌ ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ ಬಂಟ್ರಿಂಜ, ನಿಕಟ ಪೂರ್ವ ಅಧ್ಯಕ್ಷರಾದ ಸನತ್ ಕುಮಾರ್ ರೈ,
ನಾಗೇಶ್ ಭಂಡಾರಿ ಕರಿಂಕ, ತಿಮ್ಮಪ್ಪ ಗೌಡ ಅಶ್ವತ್ಥಡಿ ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here