ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್‌ನಿಂದ ದಾನಿಗಳ ಸಹಕಾರದಿಂದ ಆಹಾರ ಕಿಟ್ ವಿತರಣೆ ಕಾನೂನು ಮಾಹಿತಿ ಕಾರ್ಯಗಾರ

0

ಪುತ್ತೂರು : ಪುತ್ತೂರು ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್‌ನಿಂದ ಬಡ ರೋಗಿಗಳಿಗೆ, ಆಸಕ್ತರಿಗೆ, ಆಯ್ದ ಕುಟುಂಬಗಳಿಗೆ ದಾನಿಗಳ ಸಹಕಾರದಿಂದ ದಿನಸಿ ಸಾಮಗ್ರಿಗಳ ಕಿಟ್‌ನ ನರವಿನ ಹಸ್ತ ಹಾಗೂ ಅದಿವ್ಯಕ್ತ ಪರಿಷತ್ತ ಕರ್ನಾಟಕ ದಕ್ಷಿಣ ಪ್ರಾಂತ ದ.ಕ. ಪುತ್ತೂರು ಘಟಕ, ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್‌ನ ಸಹಯೋಗದೊಂದಿಗೆ ಕಾನೂನು ಮಾಹಿತಿ ಕಾರ್ಯಗಾರ ಅ.30ರಂದು ಪುತ್ತೂರಿನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯಿತು.

ಸ್ಪಂದನ ಸೇವಾ ಟ್ರಸ್ಟ್ ಅಧ್ಯಕ್ಷೆ ಸುಮಿತ್ರ ಎಸ್. ಸಂಪನ್ಮೂಲ ವ್ಯಕ್ತಿ, ವಕೀಲರಾದ ಶಶಿಕುಮಾರ್ ಯು., ವಕೀಲ ಹಾಗೂ ಅದಿವ್ಯಕ್ತ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷ ಜೈಪ್ರಕಾಶ್ ಎನ್., ಟ್ರಸ್ಟ್ ಕಾರ್ಯದರ್ಶಿ ರುಕ್ಮಯ ಕೆ., ವಕೀಲ ಹಾಗೂ ಅದಿವ್ಯಕ್ತ ಪರಿಷತ್ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಕೈಲಾರ, ಸಂಚಾಲಕ ಅವಿನಾಶ್, ಖಜಾಂಜಿ ಕಾವ್ಯ, ಸಂಘಟನಾ ಕಾರ್ಯದರ್ಶಿ ವಸುದ, ಸದಸ್ಯರಾದ ಶೀಲಾವತಿ ವಿಟ್ಲ, ಚೈತ್ರ, ಅಮಿತಾ, ಪ್ರಮೀಳಾ, ಉಪಸ್ಥಿತರಿದ್ದರು. ಗೌರವ ಸಲಹೆಗಾರ ಶಿವಶಂಕರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here