ನ್ಯಾಷನಲ್ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ ಕಟಾ, ಕುಮಿಟೆಯಲ್ಲಿ ಚಿಂತನ್‌ಗೆ ಬೆಳ್ಳಿಪದಕ

0

ಪುತ್ತೂರು: ಉಡುಪಿ ಅಮೃತ ಗಾರ್ಡನ್ ನಲ್ಲಿ ನ.5ರಂದು ನಡೆದ ಕರಾಟೆ ಬುಡೋಕಾನ್ 40 ಬಿಕೆಐ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಫ್-2022 ರಲ್ಲಿ ಬ್ಲೂ ಮತ್ತು ಪರ್ಪುಲ್ ಬೆಲ್ಟ್‌ಲ್ಲಿ ವೈಯಕ್ತಿಕ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಮಾ ಚಿಂತನ್ ರವರು ದ್ವಿತೀಯ ಸ್ಥಾನ ವನ್ನು ಪಡೆದು ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ.
ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸುರೇಶ್ ಬುಡೋಕಾನ್ ಕರಾಟೆ ಪುತ್ತೂರುರವರ ಶಿಷ್ಯ ಹಾಗೂ ವಿಶ್ವನಾಥ ಮತ್ತು ಉಷಾ ದಂಪತಿ ಪುತ್ರ.

LEAVE A REPLY

Please enter your comment!
Please enter your name here