ಕೈಕಾರ ಶಾಲಾ ಶತಮಾನೋತ್ಸವ ಪೂರ್ವಭಾವಿ ಸಭೆ

0

ಶತಮಾನೋತ್ಸವ – ಕಟ್ಟಡ ಸಮಿತಿ ರಚನೆ
ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಸ.ಹಿ.ಪ್ರಾ.ಶಾಲೆಗೆ 100 ವರ್ಷಗಳು ಪೂರೈಸುತ್ತಿದ್ದು, ಶತಮಾನೋತ್ಸವ ಸಮಾರಂಭವನ್ನು ಆಚರಿಸುವ‌ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಇತ್ತೀಚೆಗೆ ಶಾಲೆಯಲ್ಲಿ ನಡೆಯಿತು.

ಸಭೆಯಲ್ಲಿ ಶತಮಾನೋತ್ಸವ ಸಮಿತಿಯನ್ನ ರಚಿಸಲಾಯಿತು ಗೌರವಾಧ್ಯಕ್ಷರಾಗಿ ಶಾಸಕ ಸಂಜೀವ ಮಠದೂರು ಹಾಗೂ ಶಿವರಾಮ ಶೆಟ್ಟಿ ಶಿವ ಸದನ ಬಿಲ್ಲಾಜೆಯವರನ್ನು ಮಾಡಲಾಯಿತು. ಅಧ್ಯಕ್ಷರಾಗಿ ಪ್ರಕಾಶ್ ಚಂದ್ರ ರೈ ಕೈಕಾರ, ಉಪಾಧ್ಯಕ್ಷರುಗಳಾಗಿ ದಿನೇಶ್ ರೈ ಮೂಲೆ, ಶಶಿಕಿರಣ್ ರೈ ಮಾಡಪಾಡಿ, ಜಯಂತ ಶೆಟ್ಟಿ ಕಂಬಳತ್ತಡ್ಡ,‌ ದಾಮೋದರ್ ರೈ ತೊಟ್ಲ. ಸೀತಾರಾಮ ರೈ ಎಂಆರ್‌ಪಿಎಲ್, ಪ್ರ. ಕಾರ್ಯದರ್ಶಿಯಾಗಿ ಶಾಲಾ‌ ಮುಖ್ಯಶಿಕ್ಷಕ ರಾಮಣ್ಣ ರೈ, ಜೊತೆ ಕಾರ್ಯದರ್ಶಿಯಾಗಿ ಶಾರದಾ ಶೆಟ್ಟಿ ಪನಡ್ಕ, ಪ್ರಜ್ವಲ್ ರೈ ತೊಟ್ಲ, ಖಜಾಂಜಿಯಾಗಿ ಶ್ರೀಧರ್ ರೈ, ಸಲಹಾ ಸಮಿತಿ ಸದಸ್ಯರಾಗಿ ದೇವಕಿ ಮಿನಿ ಪದವು, ಸಂತೋಷ್ ರೈ ಎಮ್ಮೆಟ್ಟಿ ಕೈಕಾರ,‌ ಹರೀಶ್ ನಾಯ್ಕ ಬಿಜತ್ರೆ, ಚೋಮ ನಾಯ್ಕ ಹೊಸಲಕ್ಕೆ,‌ ಗಂಗಾ ಹೊಸ ಲಕ್ಕೆ, ರೇಖಾ ಯತೀಶ್ ಬಿಜತ್ರೆ, ಸುನಿತಾ ಎಸ್. ರೈ ಬಾನಬೆಟ್ಟು ರವರನ್ನು ಆಯ್ಕೆ ಮಾಡಲಾಯಿತು.

ಕಟ್ಟಡ ಸಮಿತಿ: ಶತಮಾನೋತ್ಸವ ಕಟ್ಟಡ ರಚನಾ ಸಮಿತ ರಚಿಸಲಾಯಿತು. ಸೀತಾರಾಮ ರೈ ಎಂ.ಆರ್‌‌. ಪಿ. ಎಲ್., ನವೀನ್ ಪ್ರಸಾದ್ ರೈ ನಡುಕುಮೇರು, ಸೀತಾರಾಮ ರೈ ಕಂಬಳದಡ್ಡ,‌ ಬಾಲಕೃಷ್ಣ ರೈ ಮೊಡಪ್ಪಾಡಿ, ಮುರಳೀಧರ ಕಲ್ಲೂರಾಯ, ದಿವಾಕರ್ ಆಚಾರ್ಯ ಕೈಕಾರರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here