ಬಿಂದು ಸಂಸ್ಥೆಯಿಂದ ಪುತ್ತೂರು ತಹಶೀಲ್ದಾರ್ ಕಛೇರಿಗೆ 2 ಕಂಪ್ಯೂಟರ್ ಕೊಡುಗೆ

0

ಪುತ್ತೂರು : ನರಿಮೊಗರಿನ ಬಿಂದು ಸಂಸ್ಥೆಯ ವತಿಯಿಂದ ಪುತ್ತೂರು ತಹಶೀಲ್ದಾರ್ ಕಛೇರಿಗೆ 2 ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಿದ್ದಾರೆ.

ಬಿಂದು ಸಂಸ್ಥೆಯ ಮೆನೇಜರ್ ನಾಗರಾಜ್ ರಾವ್ ಮತ್ತು ಹರಿಪ್ರಸಾದ್‌ರವರು ತಹಶೀಲ್ದಾರ್ ನಿಸರ್ಗಪ್ರಿಯರವರಿಗೆ ಕಂಪ್ಯೂಟರ್ ಹಸ್ತಾಂತರ ಮಾಡಿದರು.

LEAVE A REPLY

Please enter your comment!
Please enter your name here