ನ.20 ರಂದು ಶಿಕ್ಷಕ ಮಲ್ಲೇಶಯ್ಯರವರ ‘ಭಿಕ್ಷುರಾಜನ ಚರಿತೆ’ ಕೃತಿ ಲೋಕಾರ್ಪಣೆ

0


ರಾಮಕುಂಜ: ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕ ಮಲ್ಲೇಶಯ್ಯ ಹೆಚ್.ಎಂ.ರವರು ಬರೆದಿರುವ ಐತಿಹಾಸಿಕ ನಾಟಕ ‘ಭಿಕ್ಷುರಾಜನ ಚರಿತೆ’ ಎಂಬ ಕೃತಿ ನ.೨೦ರಂದು ಬಿಳಿನೆಲೆಯಲ್ಲಿ ನಡೆಯುವ ಕಡಬ ತಾಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here