ಅರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ 2023ರ ಕ್ಯಾಲೆಂಡರ್ ಬಿಡುಗಡೆ

0

ಪುತ್ತೂರು: ಅರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ವರ್ಷಂಪ್ರತಿ ಸಂಘದ ಸದಸ್ಯರಿಗೆ ನೀಡಲು ಕ್ಯಾಲೆಂಡರ್ ತಯಾರಿಸುತ್ತಿದ್ದು,ಇದರಂತೆ 2023 ರ ಕ್ಯಾಲೆಂಡರ್ ನ್ನು ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಸಹಕಾರಿ ಸಂಘದ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಬಾಸ್ಕರ್, ನಿರ್ದೇಶಕರುಗಳಾದ ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಮೂಲೆ ಅರ್ಯಾಪು, ಇಸ್ಮಾಯಿಲ್ ಮಲಾರ್, ಗಣೇಶ್ ರೈ ಬಳ್ಳಮಜಲು ಕುರಿಯ, ಸಂಶುದ್ದಿನ್ ನೀರ್ಕಜೆ, ತಿಮ್ಮಪ್ಪ ನಾಯ್ಕ್ ಜಂಗಮುಗೇರು, ಶೀನಪ್ಪ ಮರಿಕೆ, ಶ್ರೀಮತಿ ಚಂದ್ರಕಲಾ ಕುರಿಯ, ಶ್ರೀಮತಿ ಮೀನಾಕ್ಷಿ ಗೌಡ ನೀರ್ಕಜೆ, ಇಬ್ರಾಹಿಂ ಇಡಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here