ಜಯಂತಿ ಕಾಮತ್ ನಿಧನ

0

ಪುತ್ತೂರು: ನೆಹರೂ ನಗರ ನಿವಾಸಿ ನಿವೃತ್ತ ಫಾರ್ಮಸಿಸ್ಟ್ ಸುರೇಂದ್ರ ಕಾಮತ್ ಧರ್ಮಪತ್ನಿ ಜಯಂತಿ ಕಾಮತ್,(76ವ) ರವರು ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 3ರಂದು ನಿಧನರಾದರು. ಇವರು ಪುತ್ರ ನೇತ್ರಾವತಿ ಮೆಡಿಕಲ್ ಮಾಲಕ ಕೋದಂಡ ಕಾಮತ್ ,ಸೊಸೆ ಲಕ್ಷ್ಮಿ,ಮೊಮ್ಮಗಳು ಚೈತಾಲಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here