ಡಿ.19ಕ್ಕೆ ಸಾಲ್ಮರದಲ್ಲಿ ಮತಪ್ರವಚನ – ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಸಾಲ್ಮರ ಸೈಯದ್ ಮಲೆಯಲ್ಲಿ ಡಿ.19ರಂದು ನಡೆಯಲಿರುವ ಸಿರಾಜುದ್ದೀನ್ ಖಾಸಿಮಿರವರ ಮತಪ್ರವಚನದ ಪೋಸ್ಟರನ್ನು ಸಾಲ್ಮರ ಸೈಯದ್ ಮಲೆ ಜುಮ್ಮಾ ಮಸ್ಜಿದ್ ಖತೀಬರಾದ ಉಮ್ಮರ್ ದಾರಿಮಿ ಉಸ್ತಾದ್‌ರವರು ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ವಿವಿಧ ಜಮಾತಿನ ನೇತಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here