ಬೀರಿಗದ ಭಕ್ತರೊಬ್ಬರಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆಂಗಿನ ಗರಿಯ ತಟ್ಟಿ ಸೇವೆ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೀರಿಗದ ಭಕ್ತರೊಬ್ಬರು ತಾನೆ ಹೆಣೆದ ತೆಂಗಿನ ಗರಿಯ 30 ತಟ್ಟಿಗಳನ್ನು ಸೇವಾ ರೂಪದಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ.

ಚಿಕ್ಕಮುಡ್ನೂರು ಗ್ರಾಮದ ಬೀರಿಗ ನಿವಾಸಿ ಶಿವಪ್ಪ ಗೌಡ ಅವರು ದೇವಳದಲ್ಲಿ ಉತ್ಸವದ ವೇಳೆ ಸಾಂಪ್ರದಾಯಿಕ ಮಡಲಿನ ತಟ್ಟಿ ಅವಶ್ಯಕತೆ ಹಿನ್ನೆಲೆಯಲ್ಲಿ30 ಪೂರ್ಣ ತಟ್ಟಿಗಳನ್ನು ತಾನೆ ಹೆಣೆದು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಅವರ ಪುತ್ರ ಚಂದ್ರಶೇಖರ, ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here