ಇಂದು (ದ.16): ಪಾಣಾಜೆ – ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್ ಸೇವೆ ಶಾಸಕರಿಂದ ಚಾಲನೆ

0

ಬೆಟ್ಟಂಪಾಡಿ: ಗಡಿಪ್ರದೇಶವಾದ ಪಾಣಾಜೆ ಪರಿಸರದ ಹಲವು ಮಂದಿಯ ಬೇಡಿಕೆಗೆ ಮನ್ನಣೆ ದೊರೆತಿದೆ. ಈ ಭಾಗದ ಅನೇಕರು ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿ, ವಿವಿಧ ಕ್ಷೇತ್ರಗಳಲ್ಲಿದ್ದಾರೆ. ಅವರ ಪ್ರಯಾಣದ ಅನುಕೂಲತೆಗಾಗಿ ಪಾಣಾಜೆಯಿಂದ ಬೆಂಗಳೂರಿಗೆ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಇನ್ನು ಆರಂಭಗೊಳ್ಳಲಿದೆ.

ಶಾಸಕ ಸಂಜೀವ ಮಠಂದೂರುರವರು ದ. 16 ರಂದು ಸಂಜೆ 7. ಗಂಟೆಗೆ ಚಾಲನೆ ನೀಡಲಿದ್ದಾರೆ.

LEAVE A REPLY

Please enter your comment!
Please enter your name here