ದೇಂತಡ್ಕ ವನಶಾಸ್ತಾರ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಪಡ್ನೂರು ಗ್ರಾಮದ ದೇಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನದ ಜ.17ರಂದು ನಡೆಯಲಿರುವ ಪ್ರತಿಷ್ಠಾ ವರ್ಧಂತ್ಯುತ್ಸವ ಆಮಂತ್ರಣ ಪತ್ರಿಕೆಯು ಡಿ.17ರಂದು ಬಿಡುಗಡೆಗೊಂಡಿತು.


ಶ್ರೀ ವನಶಾಸ್ತಾರ ದೇವಸ್ಥಾನ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ಶಿವರಾಮ ನಾಕ್ ದೇಂತಡ್ಕ, ಶಿವಣ್ಣ ಗೌಡ, ನ್ಯಾಯವಾದಿ ವಿಜಯ ನಾರಾಯಣ ನ್ಯಾಯವಾದಿ, ಗೋಪಾಲಕೃಷ್ಣ ಜೋಯಿಸ, ಸಂಜೀವ ಪೂಜಾರಿ, ಅರ್ಚಕರಾದ ಶಿವಪ್ರಸಾದ ಭಟ್, ರಾಜಗೋಪಾಲ ಭಟ್, ಪ್ರಿಯಾ ದೇಂತಡ್ಕ ಹಾಗೂ ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here