![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ಚಿಕ್ಕಮುಡ್ನೂರು ಗ್ರಾಮ ಕೃಷ್ಣನಗರ ಪಂಜಿಗ ಚಂದಪ್ಪ ಗೌಡರ ಪುತ್ರ ಗೀತೇಶ್ ಮತ್ತು ಕೊಡಿಪ್ಪಾಡಿ ಗ್ರಾಮ ಕೊಡಂಚರಮೂಲೆ ದಿ. ಮಹಾಬಲ ಗೌಡರ ಪುತ್ರಿ ಗಾಯತ್ರಿಯವರ ವಿವಾಹವು ಡಿ.18ರಂದು ಕೆಮ್ಮಾಯಿ ವಿಷ್ಣು ಮಂಟಪದಲ್ಲಿ ನಡೆಯಿತು.
ಪುತ್ತೂರು : ಚಿಕ್ಕಮುಡ್ನೂರು ಗ್ರಾಮ ಕೃಷ್ಣನಗರ ಪಂಜಿಗ ಚಂದಪ್ಪ ಗೌಡರ ಪುತ್ರ ಗೀತೇಶ್ ಮತ್ತು ಕೊಡಿಪ್ಪಾಡಿ ಗ್ರಾಮ ಕೊಡಂಚರಮೂಲೆ ದಿ. ಮಹಾಬಲ ಗೌಡರ ಪುತ್ರಿ ಗಾಯತ್ರಿಯವರ ವಿವಾಹವು ಡಿ.18ರಂದು ಕೆಮ್ಮಾಯಿ ವಿಷ್ಣು ಮಂಟಪದಲ್ಲಿ ನಡೆಯಿತು.