ಕಡಬ: ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡಿದ ವಿದ್ಯಾರ್ಥಿನಿ

0

ಕಡಬ: ಇಲ್ಲಿನ ಸರಸ್ವತಿ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿನಿ ಹವ್ಯಶ್ರೀ ಅವರು ತನ್ನ ಹುಟ್ಟು ಹಬ್ಬದ ಪ್ರಯುಕ್ತ ಕ್ಯಾನ್ಸರ್ ಪೀಡಿತರಿಗೆ ಕೇಶ ದಾನ ಮಾಡಿದ್ದಾರೆ.


ಸುಳ್ಯದ ಅಮೃತ ಗಂಗ ಸಮಾಜಸೇವಾ ಸಂಸ್ಥೆ ಯ ಮೂಲಕ ತನ್ನ ಕೂದಲನ್ನು ದಾನ ಮಾಡಿ ಅಮೃತಗಂಗಾ ಸಂಸ್ಥೆಯ ಸಮಾಜ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಹವ್ಯಶ್ರೀ ಅವರು ಕುಟ್ರುಪಾಡಿ ಗ್ರಾಮದ ಕಳೆಂಬಾಡಿ ಮೋನಪ್ಪ ಗೌಡ, ವೇದಾವತಿ ದಂಪತಿಯ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here