ರೆಂಜಿಲಾಡಿ: ಕೃಷಿ ತೋಟ ಹಾನಿಗೈದ ಕಾಡಾನೆ

0

ನೂಜಿಬಾಳ್ತಿಲ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಕರ್ಮೆನ, ನೈಲಬೈಲು, ಅಲಂಗಾಜೆ, ನೈಲ, ಗುತ್ತಿಮಾರ್, ಪಟ್ಟತ್ತಡ್ಕ, ತರ್ಪೆ ಭಾಗದಲ್ಲಿ ಕಾಡಾನೆ ಹಿಂಡು ಕೃಷಿ ತೋಟಕ್ಕೆ ನುಗ್ಗಿ ಹಾನಿಗೈದಿರುವ ಘಟನೆ ಡಿ.14,15ರಂದು  ನಡೆದಿದೆ.


ಕರ್ಮೇನಾ ಕುಸುಮಾವತಿ ರೈ, ಮಂಜುನಾಥ ಭಂಡಾರಿ, ರಮೆಶ್ ನೈಲ, ಸಂದೀಪ್ ನೈಲ, ಪಾಪಚ್ಚನ್ ಮೀನಾಡಿ ಬೈಲು, ಗಂಗಾಧರ ಮೊದಲಾದವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ಹಿಂಡು ತೆಂಗು, ಅಡಿಕೆ, ಬಾಳೆ ಕೃಷಿ ನಾಶ ಮಾಡಿದೆ.

LEAVE A REPLY

Please enter your comment!
Please enter your name here