![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: “ಟಿಪ್ಪು ನಿಜ ಕನಸುಗಳು” ನಾಟಕ ರಚಿಸಿ ನಿರ್ದೇಶಿಸಿರುವ ಮೈಸೂರು ರಂಗಾಯಣ ನಿರ್ದೇಶಕರೂ ಆಗಿರುವ ಅಡ್ಡಂಡ ಕಾರ್ಯಪ್ಪ ಅವರು ಡಿ.22 ಕ್ಕೆ ವಿವೇಕಾನಂದ ಕಾಲೇಜಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್, ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಟಿ ರವೀಂದ್ರ, ಕಾಲೇಜಿನ ನಿರ್ದೇಶಕ ಡಾ.ಕೃಷ್ಣಪ್ರಸನ್ನ, ಪ್ರೇಮಲತಾ ರಾವ್, ಶರಾವತಿ ರವಿನಾರಾಯಣ, ಲಕ್ಷ್ಮೀಪ್ರಸಾದ್ ಬೊಟ್ಯಾಡಿ, ಶ್ರೀಧರ್ ತೆಂಕಿಲ ಮತ್ತು ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪುತ್ತೂರಿನಲ್ಲೂ ” ಟಿಪ್ಪು ನಿಜ ಕನಸುಗಳು” ನಾಟಕ ಪ್ರದರ್ಶನಕ್ಕೆ ಮಾತುಕತೆ ನಡೆಸಲಾಯಿತು.