ದ.24:ರಾಷ್ಟ್ರಮಟ್ಟದ ವೈಟ್‌ಲಿಪ್ಟಿಂಗ್ ಆಟಗಾರ ರಾಜೇಂದ್ರ ಪ್ರಸಾದ್‌ರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಫಿಲೋಮಿನಾದ ರಾಷ್ಟ್ರಮಟ್ಟದ ವೈಟ್‌ಲಿಪ್ಟಿಂಗ್ ಆಟಗಾರ, ಹಲವಾರು ಕ್ರೀಡಾಪಟುಗಳನ್ನು ರಾಷ್ಟ್ರ, ಅಂತರ್ರಾಷ್ಟ್ರೀಯ, ಕಾಮನ್‌ವೆಲ್ತ್ ಪ್ರಶಸ್ತಿಗೆ ಭಾಜನರಾಗುವಲ್ಲಿ ಕಾರಣಕರ್ತರಾದ ಪಡೀಲು ನಿವಾಸಿ ರಾಜೇಂದ್ರ ಪ್ರಸಾದ್‌ರವರ ಆತ್ಮಕ್ಕೆ ಸದ್ಗತಿ ಕೋರಿ, ಪುಷ್ಪ ನಮನದೊಂದಿಗೆ ಶ್ರದ್ಧಾಂಜಲಿ ಸಭೆಯು ದ.24 ರಂದು ಕಲ್ಲಾರೆ  ಗುರು ರಾಘವೇಂದ್ರ ಮಠದ ಸಭಾಭವನದಲ್ಲಿ ಜರಗಲಿದೆ.

ಆಮಂತ್ರಣ ಸಿಗದ ಬಂಧುಮಿತ್ರರು ಹಾಗೂ ಹಿತೈಷಿಗಳು ಇದುವೇ ವೈಯಕ್ತಿಕ ಆಮಂತ್ರಣವೆಂದು ಪರಿಗಣಿಸಿ, ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಅಗಲಿದ ರಾಜೇಂದ್ರ ಪ್ರಸಾದ್‌ರವರ ಕುಟುಂಬ ಮೂಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here