ಎಪಿಎಂಸಿ ಪ್ರಭಾರ ಕಾರ್ಯದಶಿಯಾಗಿ ರಾಮಚಂದ್ರ ವಕ್ವಾಡಿ ಮುಂದುವರಿಕೆ

0

ಪುತ್ತೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪುತ್ತೂರು ಇದರ ಪ್ರಭಾರ ಕಾರ್ಯದರ್ಶಿಯಾಗಿ ರಾಮಚಂದ್ರ ವಕ್ವಾಡಿಯವರು ಮತ್ತೆ ಮುಂದುವರಿಯಲಿದ್ದಾರೆ.


ಕೇಂದ್ರ ಕಚೇರಿಯಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಓಂಕಾರ್ ಎನ್.ಕೆಯವರು ಕಳೆದ ಒಂದು ತಿಂಗಳ ಕಾಲ ಪುತ್ತೂರು ಎಪಿಎಂಸಿಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ಬೆಂಗಳೂರು ಬಿನ್ನಿಪೇಟೆ ತರಕಾರಿ ಹಾಗೂ ಹಣ್ಣು ವಿಶೇಷ ಮಾರುಕಟ್ಟೆಗೆ ವರ್ಗಾವಣೆಗೊಂಡಿದ್ದು, ಕಳೆದ ನಾಲ್ಕೂವರೆ ವರ್ಷಗಳಿಂದ ಪ್ರಭಾರ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಕಾರ್ಯದರ್ಶಿ ರಾಮಚಂದ್ರ ವಕ್ವಾಡಿ ಮತ್ತೆ ಪ್ರಭಾರ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

LEAVE A REPLY

Please enter your comment!
Please enter your name here