ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಸಸ್ಯಜಾತ್ರೆ ಮಾಹಿತಿ

0

ಪುತ್ತೂರು: ಸುದ್ದಿ ಬಳಗದವರಿಂದ ಜ.7,8,ರಂದು ಕಿಲ್ಲೆಮೈದಾನದಲ್ಲಿ ನಡೆಯಲಿರುವ ಸಸ್ಯಜಾತ್ರೆಯ ಬಗ್ಗೆ ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಸುದ್ದಿಬಿಡುಗಡೆಯ ಸಿಬ್ಬಂದಿ ಉಮೇಶ್ ಮಿತ್ತಡ್ಕ ಸಸ್ಯಜಾತ್ರೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶತಮಾನದ ಸಂತ ನಡೆದಾಡುವ ದೇವರುನಿಗರ್ವಿ ನಿರ್ಮೋಹಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಅಶೋಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here